ಕಿರಣಮಾಲೆ ಕೊರಳಲಿ
ತಳೆದ ದೇವನೆ
ನೀಡೋ ನಿಜ ದರ್ಶನ
ಹೇ ಭಾಸ್ಕರನೆ
ಜಗಜಗಿಸುವ ಕಿರಣಜಾಲ
ಹೊಳೆವ ಹೊನ್ನ ತಳಿಗೆ
ಬೆಳಗಿ ನಡುವೆ ನಿಂತಿದೆ
ಸರಿಸಿ ಸತ್ಯ ಮರೆಗೆ
ನಿಜವ ತಿಳಿವ ಹಂಬಲ
ತುಡಿದಿದೆ ಎದೆ ತುಂಬ,
ಸರಿಸಿ ಹೊನ್ನಿನಂಬುಗಳನು
ತೋರೋ ನಿಜಬಿಂಬ
*****
ಕಿರಣಮಾಲೆ ಕೊರಳಲಿ
ತಳೆದ ದೇವನೆ
ನೀಡೋ ನಿಜ ದರ್ಶನ
ಹೇ ಭಾಸ್ಕರನೆ
ಜಗಜಗಿಸುವ ಕಿರಣಜಾಲ
ಹೊಳೆವ ಹೊನ್ನ ತಳಿಗೆ
ಬೆಳಗಿ ನಡುವೆ ನಿಂತಿದೆ
ಸರಿಸಿ ಸತ್ಯ ಮರೆಗೆ
ನಿಜವ ತಿಳಿವ ಹಂಬಲ
ತುಡಿದಿದೆ ಎದೆ ತುಂಬ,
ಸರಿಸಿ ಹೊನ್ನಿನಂಬುಗಳನು
ತೋರೋ ನಿಜಬಿಂಬ
*****
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…